(ರಾಜ್ಯಸಭೆ ‘ಕೈ’ ಕದನ) ಪೈಪೋಟಿಯ ಕಣವಾದ ರಾಜ್ಯಸಭೆ ಕದನ- ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಸಿದ್ದು- ರಾತ್ರೋರಾತ್ರಿ ಕೈ ಕ್ಯಾಂಡಿಡೇಟ್ ಚೇಂಜ್ The Congress has fielded former union minister Jairam Ramesh and Karnataka Congress general secretary Mansoor Ali Khan as its candidates for the Rajya Sabha elections. ► TV9 Kannada Website: ► Subscribe to Tv9 Kannada: ► Like us on… Continue reading ರಾಜ್ಯಸಭೆ ‘ಕೈ’ ಕದನ | Rajya Sabha Polls: Congress Fields Second Candidate To Checkmate JDS
Tag: TV9 Kannada
Hdk on Congress|ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ವಿರುದ್ಧ ಎಚ್ಡಿಕೆ ವಾಗ್ದಾಳಿ |TV9 Kannada
ರಾಮನಗರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನಾಟಕ ಮಾಡ್ತಿದೆ ಎಂದು ಆರೋಪ ಮಾಡಿದ್ದಾರೆ. ► TV9 Kannada Website: ► Subscribe to Tv9 Kannada: ► Like us on Facebook: ► Follow us on Twitter: ► Download TV9 Kannada Android App: ► Download TV9 Kannada IOS App: ►… Continue reading Hdk on Congress|ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ವಿರುದ್ಧ ಎಚ್ಡಿಕೆ ವಾಗ್ದಾಳಿ |TV9 Kannada
Hdk on Congress|ಮತಾಂತರ ನಿಷೇಧ ವಿಧೇಯಕದ ವಿಚಾರದಲ್ಲಿ ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದ ಎಚ್ಡಿಕೆ|TV9 Kannada
ರಾಮನಗರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನಾಟಕ ಮಾಡ್ತಿದೆ ಎಂದು ಆರೋಪ ಮಾಡಿದ್ದಾರೆ. ► TV9 Kannada Website: ► Subscribe to Tv9 Kannada: ► Like us on Facebook: ► Follow us on Twitter: ► Download TV9 Kannada Android App: ► Download TV9 Kannada IOS App: ►… Continue reading Hdk on Congress|ಮತಾಂತರ ನಿಷೇಧ ವಿಧೇಯಕದ ವಿಚಾರದಲ್ಲಿ ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದ ಎಚ್ಡಿಕೆ|TV9 Kannada
ರಾಹುಲ್ ಜತೆ ಕೈ ಜೋಡಿಸ್ತಾರಾ ಚುನಾವಣಾ ಚಾಣಕ್ಯ..? Will Prashant kishore join congress | Tv9kannada
ರಾಹುಲ್ ಜತೆ ಕೈ ಜೋಡಿಸ್ತಾರಾ ಚುನಾವಣಾ ಚಾಣಕ್ಯ..? Will Prashant kishore join congress | Tv9kannada ಕಾಂಗ್ರೆಸ್ನಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಲೆಕ್ಕಾಚಾರಗಳು ಈಗಿನಿಂದಲೇ ಶುರುವಾಗಿದೆ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮುಂದಿನ ಚುನಾವಣೆಯಲ್ಲಾದ್ರೂ ಬಿಜೆಪಿ ಮಣಿಸಬೇಕು ಅನ್ನೋ ಗುರಿಯೊಂದಿಗೆ ತಂತ್ರಗಾರಿಕೆ ಶುರುಮಾಡಿದ್ದಾರೆ. ಇದರ ಭಾಗವಾಗಿಯೇ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ರನ್ನ ಕಾಂಗ್ರೆಸ್ ಜತೆ ಕೈ ಜೋಡಿಸುವ ಗುಸು ಗುಸು ಹೆಚ್ಚಾಗಿದೆ…… ► TV9 Kannada Website: ► Subscribe to Tv9 Kannada: ►… Continue reading ರಾಹುಲ್ ಜತೆ ಕೈ ಜೋಡಿಸ್ತಾರಾ ಚುನಾವಣಾ ಚಾಣಕ್ಯ..? Will Prashant kishore join congress | Tv9kannada
Congress ನಾಯಕರ ಕನಸು ಈಡೇರಲ್ಲ | JagadishShettar | Tv9kannada
Congress ನಾಯಕರ ಕನಸು ಈಡೇರಲ್ಲ | JagadishShettar | Tv9kannada ಮಾಜಿ ಸಚಿವ ಜಗದೀಶ್ ಶೆಟ್ಟರ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಮುಂದುವರೆಯಲು ಸಾಧ್ಯವಿಲ್ಲ ಅಂತ ಕಡ್ಡಿ ಮುರಿದಂತೆ ಮಾತಾಡಿದ್ದಾರೆ. ಸ್ವಾಭಿಮಾನ ಬಿಟ್ಟು ಹೇಗೆ ಸಂಪುಟ ಸೇರಲಿ ಅಂತ ಪ್ರಶ್ನಿಸಿದ್ದಾರೆ. ನನಗೂ ಸ್ವಾಭಿಮಾನ, ನೈತಿಕತೆ ಇದೆ. ಸದ್ಯ ನಾನು ಶಾಸಕನಿದ್ದೇನೆ. ಮಂತ್ರಿ ಇಲ್ಲದಿದ್ದರೂ ಅಭಿವೃದ್ಧಿ ಮಾಡಬಹುದು ಅಂತಾ ಹೇಳಿದ್ದಾರೆ. ► TV9 Kannada Website: ► Subscribe to Tv9 Kannada: ► Like… Continue reading Congress ನಾಯಕರ ಕನಸು ಈಡೇರಲ್ಲ | JagadishShettar | Tv9kannada